ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದು ಪ್ರಾಮಾಣಿಕ ಪರಿಶ್ರಮದಿಂದ ನೂರಾರು ಜನರಿಗೆ ಉದ್ಯೋಗವನ್ನು ನೀಡುತ್ತಿರುವ ಆದರ್ಶ ಉದ್ಯಮಿ ಕೂಡೂರು ರಾಮಚಂದ್ರ ಭಟ್ ಅವರ ಸಾಧನೆಯ ಸ್ಪೂರ್ತಿ ನೀಡುವ ಕಥೆ..